Wednesday, January 26, 2011

ಪಳಪಳನೆ ಹೊಳೆಯುವ ಬೆಳ್ಳಿಯ ನಕ್ಷತ್ರ
ಕಾರ್ಮೋಡದಲಿ ಮರೆಯಾದಂತೆ
ಭೂಮಿಯಲಿ ಬೆರೆತು ಹೋಯಿತು
ಭಾರತ ರತ್ನ ಭೀಮಸೇನ ಜೋಶಿ
ಉಸಿರ ನಿಯಂತ್ರಿಸಿ ಹಾಡುತಿದ್ದವರು
ಇಂದು ತಮ್ಮ ಕೊನೆಯ ಉಸಿರೆಳೆದರು.
ಅನಾಥವಾಗಿ ಮಾಡಿಬಿಟ್ಟರು ಹಿಂದುಸ್ತಾನಿ
ಸಂಗೀತವನ್ನು ಶ್ರೀಯುತರು.
ಸಂಗೀತ ಲೋಕದಲಿ ಸ್ವರ, ಲಯ
ತಾಳ ಮಂಕಾಗಿ ಹೋಯಿತು
ಸಂಗೀತ ಪ್ರೇಮಿಗಳ ಮನವೂ ಮರುಗಿತು.

2 comments: